SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: Well Wishes ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಯೋಜನೆ ಸಂತ್ರಸ್ತರೊಂದಿಗೆ ಮಾತುಕತೆಗೆ ಸಿದ್ದ-ಹರೀಶ್ ಶೆಟ್ಟಿ ================================================================================ Editor SahilOnline on 01 February, 2012 03:42:00 ಶಿರಾಡಿಯ ಕಡೆಗಣನೆ ಗ್ರಾ.ಪಂ. ಸದಸ್ಯರ ಆರೋಪ ಕಾರವಾರ: ಮತದಾನದ ಹಕ್ಕು ಆದ್ಯ ಕರ್ತವ್ಯ : ನ್ಯಾಯಾಧೀಶ ಶ್ರೀಶಾನಂದ ================================================================================ Editor SahilOnline on 25 January, 2012 05:01:00 ವಿವಿಧ ಮೀನುಗಾರಿಕೆ ಜೆಟ್ಟಿಗಳಿಗೆ ಸಚಿವ ಅಸ್ನೋಟಿಕರ ಭೇಟಿ ಮಂಜೇಶ್ವರ: ಉಪ್ಪಳ ನಾಲ್ಕೆಡೆ ಕಳ್ಳತನ - 16 ಪವನ್ ಚಿನ್ನಾಭರಣ ಹಾಗು 37000 ರೂ ಕಳವು ================================================================================ Editor SahilOnline on 21 January, 2012 02:24:00 ಮಹಲ್ಲ್ ಸಮ್ಮೇಳನದ ಮಾನವೀಯ ಕೂಟ್ಟಾಯಿಮ ಉದ್ಘಾಟನೆ ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ? ================================================================================ sub editor on 04 December, 2011 01:29:00 ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ?*ಗಂಗಾಧರ್ ಹಿರೇಗುತ್ತಿ* ತಮ್ಮ ಸಂಕಷ್ಟ ಮತ್ತು ಚರ್ಮರೋಗದ ನಿವಾರಣೆಗಾಗಿ ಬ್ರಾಹ್ಮಣರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡುವ ಪದ್ಧತಿ ಇನ್ನೂ ಮುಂದುವರಿದಿರುವುದು ಪ್ರಖರ ವಿಜ್ಞಾನದ ಸಾರ್ವಭೌಮತ್ವದ ಈ ವರದಕ್ಷಿಣೆ ಚಿನ್ನ- ಪವನ್ Vs ಹಣ ================================================================================ sub editor on 29 November, 2011 02:05:00 ವರದಕ್ಷಿಣೆ ಚಿನ್ನ- ಪವನ್ Vs ಹಣ ಇಸ್ಲಾಂ ಧರ್ಮದ ಪ್ರಕಾರ ವಿವಾಹ ಸಂದರ್ಭದಲ್ಲಿ ವರನು ತನ್ನ ವಧುವಿಗೆ ಮಹರ್ (ವಧುದಕ್ಷಿಣೆ) ನೀಡಬೇಕಾದುದು ಕಡ್ಡಾಯವಾಗಿದೆ. ಆದರೆ ನಮ್ಮಲ್ಲಿ ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿ ನುಸುಳಿಕೊಂಡಿದೆ. ಇದರ ಪರಿಣಾಮವಾಗಿ ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ ================================================================================ sub editor on 29 November, 2011 01:05:00 ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಗಜೆಟೆಡ್ ಪ್ರೊಬೇಷನರ‍್ಸ್(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು ೧೯೯೭ ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ೨೦೧೧ರ ಸಮೂಹ ವಿಟ್ಲಮೂಡ್ನೂರು : ಅಪಾಯಕಾರಿ ಕಲ್ಲಿನ ಕೋರೆಯ ವಿರುದ್ಧ ಸಿಡಿದೆದ್ದ ನಾಗರೀಕರು ================================================================================ Editor SahilOnline on 06 November, 2011 05:33:00 ಕೋರ್ಟು ಮೆಟ್ಟಿಲೇರಲು ಸಿದ್ಧತೆ ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ ================================================================================ sub editor on 23 October, 2011 05:58:00 ದಿನೇಶ್ ಅಮೀನ್ ಮಟ್ಟು (ಪ್ರಜಾವಾಣಿ ಅಂಕಣ ಅನಾವರಣದಲ್ಲಿ)ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ಕಿಡ್ನಿ ವೈಫಲ್ಯ ಕ್ಕೊಳಗಾದ ಯೂಸುಫ್ (ಈಚು) ಸಂಪ್ಯ ರವರಿಗೆ ಎಸ್ ಎಫ್ ಸಿ ಸಂಪ್ಯ ಇದರ ದುಬೈ ಘಟಕದ ವತಿಯಿಂದ ಅರ್ಥಿಕ ನೆರವು. ================================================================================ sub editor on 19 October, 2011 03:33:00 ಸುನ್ನಿ ಫ್ರೆಂಡ್ಸ್ ಕೌನ್ಸಿಲ್ (ಎಸ್ ಎಫ್ ಸಿ ) ಸಂಪ್ಯ ಇದರ ದುಬೈ ಘಟಕದವತಿಯಿಂದ, ಕಿಡ್ನಿ ವೈಫಲ್ಯ ದಿಂದ ಬಳಲುತಿರುವ ಯೂಸುಫ್(ಈಚು) ರವರಿಗೆ ಸಹಾಯ ಧನ ವನ್ನುನೀಡಲಾಯಿತು. ಎಸ್ ಎಫ್ ಸಿ ಸಂಪ್ಯ ಘಟಕದ ಮಂಗಳೂರು: ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ ================================================================================ sub editor on 15 October, 2011 06:29:00 ಮಂಗಳೂರು: ದ.ಕ.,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಕಲಿಸಲು ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದು, ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ ನೀಡುವ ಯೋಜನೆಯೊಂದನ್ನು ಹಿದಾಯ-ಮೆಸ್ಕೋ ಅರಬಿಕ್ ಅಕಾಡಮಿ