Home | Well Wishes

Well Wishes

image

ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ ಹೇಳಿ:ಎಂ.ಎಸ್.ಶ್ರೀರಾಂ ಆಶಯ

ಈ ಪ್ರಶಸ್ತಿ ನಾಲ್ಕು ಬಾರಿ ನೀಡಲ್ಪಟ್ಟಿದೆ, ಮತ್ತು ಐದನೆಯ ಆವೃತ್ತಿಯಲ್ಲಿ ನಮ್ಮ ಅನಂತಮೂರ್ತಿ ಹತ್ತು ಜನರ ಯಾದಿಯಲ್ಲಿ ಇದ್ದಾರೆ.
Full story

ಬೆಂಗಳೂರು: ಚುನಾವಣೆಗೆ 3200 ಬಸ್ - ಸಾರ್ವಜನಿಕ ಸಾರಿಗೆಗೆ ತೊಡಕು

ಶುಕ್ರವಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ ...
Full story

ಕೊಡ್ನಾನಿಗೆ ಮರಣದಂಡನೆ:ಹಾಗಾದರೆ ನರೇಂದ್ರ ಮೋದಿಗೆ?

ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯ...
Full story
image

ಪೊಲೀಸ್ ಠಾಣೆಯಲ್ಲಿರುವ ಎತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ..

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯವನ್ನಾಳುತ್ತಿದ್ದ ಸಂದರ್ಭ. 2006 ಅಕ್ಟೋಬರ್ 5ರಂದು ಮಂಗಳೂರು ಬಂದ್‍ಗೆ ಸಂಘಪರಿವಾರ ಕರೆ ಕೊಡುತ್ತದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಕ್ವಾಲಿಸ್ ವಾಹನವೊಂದನ್ನು ಮಂಗಳೂರಿನ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದಾಗ ಅದು ಮಹಿಳೆಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ ಅನ್ನುವ ಕಾರಣಕ್ಕಾಗಿ ಬಂದ್‍ಗೆ ಕರೆ ಕೊಡಲಾಗಿತ್ತು....
Full story
image

ಪುತ್ತೂರು: ಬಿಜೆಪಿ ಮತ್ತು ಕಾಂಗ್ರೇಸ್‌ನಿಂದ ಅಪಪ್ರಚಾರ - ಜೆಡಿ‌ಎಸ್ ಅಭ್ಯರ್ಥಿ ದಿನೇಶ್ ವಿ.ಎನ್. ಆರೋಪ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ - ಜೆಡಿ‌ಎಸ್ ಮುಖಂಡ ಅಶ್ರಫ್ ಕಲ್ಲೇಗ ಸಹಿತ ಹಲವರ ಮೇಲೆ ದೂರು ದಾಖಲು...
Full story

ಬೆಂಗಳೂರು:ನಗರ ಸ್ಥಳೀಯ ಸಂಸ್ಥೆ ಚುನಾವಣೆ; ದಿಕ್ಸೂಚಿ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ

ದಾವಣಗೆರೆ, ಬಳ್ಳಾರಿ, ಗುಲ್ಬರ್ಗ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ 208 ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ....
Full story
image

ಅಕ್ಷರ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಪತ್ರಕರ್ತ

ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೋಲೀಸ್  ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ...
Full story
image

ಜಮಾಅತ್ ರಾಜ್ಯ ಸಮ್ಮೇಳನದ ಠರಾವುಗಳು

ಫೆ- 8ರಿಂದ 10ರ ವರೆಗೆ ನಡೆದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಮ್ಮೇಳನದ ಸಾರ್ವಜನಿಕ ಸಭೆಯಲ್ಲಿ ಕೈಗೊಳ್ಳಲಾದ ಠರಾವುಗ...
Full story

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋದ ಅಯ್ಯಪ್ಪ ಸ್ವಾಮಿ ಭಕ್ತ ಸಮುದ್ರಪಾಲು?

ಭಟ್ಕಳ: ಯಾತ್ರೆಗೆ ತೆರಳಿದ ೨೮ಜನ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಓರ್ವ ಭಕ್ತ ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾದ ಘಟನೆ ರವಿವಾರ ವರದಿಯಾಗಿದೆ.  ಸಮುದ್ರದಲ್ಲಿ ಮುಳುಗಿರುವ ವ್ಯಕ್ತಿಯನ್ನು ಬೆಂಗಳೂರು ಮೂಲದ  ಮಂಜುನಾಥ್ ಅಲಿಯಾಸ್ ...
Full story
Powered by SahilOnline.org