Well Wishes
ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ ಹೇಳಿ:ಎಂ.ಎಸ್.ಶ್ರೀರಾಂ ಆಶಯ
ಈ ಪ್ರಶಸ್ತಿ ನಾಲ್ಕು ಬಾರಿ ನೀಡಲ್ಪಟ್ಟಿದೆ, ಮತ್ತು ಐದನೆಯ ಆವೃತ್ತಿಯಲ್ಲಿ ನಮ್ಮ ಅನಂತಮೂರ್ತಿ ಹತ್ತು ಜನರ ಯಾದಿಯಲ್ಲಿ ಇದ್ದಾರೆ.
ಬೆಂಗಳೂರು: ಚುನಾವಣೆಗೆ 3200 ಬಸ್ - ಸಾರ್ವಜನಿಕ ಸಾರಿಗೆಗೆ ತೊಡಕು
ಶುಕ್ರವಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ ...ಬೆಂಗಳೂರು:ನಗರದ ಬಿಜೆಪಿ ಕಚೇರಿ ಎದುರು ಭಾರಿ ತೀವ್ರತೆಯ ಬಾಂಬ್ ಸ್ಪೋಟ - 16 ಜನರಿಗೆ ಗಾಯ
ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಣೆ...ಪೊಲೀಸ್ ಠಾಣೆಯಲ್ಲಿರುವ ಎತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ..
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯವನ್ನಾಳುತ್ತಿದ್ದ ಸಂದರ್ಭ. 2006 ಅಕ್ಟೋಬರ್ 5ರಂದು ಮಂಗಳೂರು ಬಂದ್ಗೆ ಸಂಘಪರಿವಾರ ಕರೆ ಕೊಡುತ್ತದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಕ್ವಾಲಿಸ್ ವಾಹನವೊಂದನ್ನು ಮಂಗಳೂರಿನ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದಾಗ ಅದು ಮಹಿಳೆಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ ಅನ್ನುವ ಕಾರಣಕ್ಕಾಗಿ ಬಂದ್ಗೆ ಕರೆ ಕೊಡಲಾಗಿತ್ತು....ಪುತ್ತೂರು: ಬಿಜೆಪಿ ಮತ್ತು ಕಾಂಗ್ರೇಸ್ನಿಂದ ಅಪಪ್ರಚಾರ - ಜೆಡಿಎಸ್ ಅಭ್ಯರ್ಥಿ ದಿನೇಶ್ ವಿ.ಎನ್. ಆರೋಪ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ - ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ ಸಹಿತ ಹಲವರ ಮೇಲೆ ದೂರು ದಾಖಲು...ಬೆಂಗಳೂರು:ನಗರ ಸ್ಥಳೀಯ ಸಂಸ್ಥೆ ಚುನಾವಣೆ; ದಿಕ್ಸೂಚಿ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
ದಾವಣಗೆರೆ, ಬಳ್ಳಾರಿ, ಗುಲ್ಬರ್ಗ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ 208 ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ....ಅಕ್ಷರ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಪತ್ರಕರ್ತ
ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೋಲೀಸ್ ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ...ಜಮಾಅತ್ ರಾಜ್ಯ ಸಮ್ಮೇಳನದ ಠರಾವುಗಳು
ಫೆ- 8ರಿಂದ 10ರ ವರೆಗೆ ನಡೆದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಮ್ಮೇಳನದ ಸಾರ್ವಜನಿಕ ಸಭೆಯಲ್ಲಿ ಕೈಗೊಳ್ಳಲಾದ ಠರಾವುಗ...ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋದ ಅಯ್ಯಪ್ಪ ಸ್ವಾಮಿ ಭಕ್ತ ಸಮುದ್ರಪಾಲು?
ಭಟ್ಕಳ: ಯಾತ್ರೆಗೆ ತೆರಳಿದ ೨೮ಜನ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಓರ್ವ ಭಕ್ತ ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾದ ಘಟನೆ ರವಿವಾರ ವರದಿಯಾಗಿದೆ. ಸಮುದ್ರದಲ್ಲಿ ಮುಳುಗಿರುವ ವ್ಯಕ್ತಿಯನ್ನು ಬೆಂಗಳೂರು ಮೂಲದ ಮಂಜುನಾಥ್ ಅಲಿಯಾಸ್ ...Log in
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಬೆಂಗಳೂರು: ಸರ್ಕಾರವನ್ನು ಮತ್ತೆ ಅತಂತ್ರಕ್ಕೆ ಸಿಲುಕಿಸುವ ಎಚ್ಚರಿಕೆ ನೀಡಿದ ಯಡಿಯೂರಪ್ಪ
- ಬೆಂಗಳೂರು: ಸರಳ ಸಜ್ಜನಿಕೆಯ ಸಿದ್ದರಾಮಯ್ಯ ೧೪ನೇ ವಿಧಾನಸಭೆಯ ಮುಖ್ಯ ಮಂತ್ರಿಯಾಗಿ ಆಯ್ಕೆ
- ಉಡುಪಿ : ಸ್ವಾರ್ಥಕ್ಕಾಗಿ ಧರ್ಮೋಪಯೋಗ ಕ್ಷೊಭೆಯಾಗಿದೆ : ಅಮೀನ್ ಅಹ್ಸನ್
- ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಅಪ್ಪಟ ಗ್ರಾಮೀಣ ಸೊಗಡಿನ ಹಳ್ಳಿ ಹೈದ
I am very glad to have heard it translated the Qur'an.
Good report.Thanks Arshad
Have a Bright future and god bless her
Super informative wtriing; keep it up.
Thank You Sir
