ರಾಜ್ಯ ವಾರ್ತೆ
ಮೂಡಿಗೆರೆ ಪದವಿ ಕಾಲೇಜು ವಿಧ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಹಯೋಗ ಶಿಬಿರ
ಮೂಡಿಗೆರೆ: ಅಕ್ರಮ ಮರಳುಗಾರಿಕೆ ತಡೆಯದಿದ್ದರೆ ಪೆ .11 ರಂದು ಪ್ರತಿಭಟನೆ
ಬೆಂಗಳೂರು: ಕನ್ನಡ ಸಾಂಸ್ಕೃತಿಕ ಪರಂಪರೆಯ ಪ್ರಚಾರ ಅಗತ್ಯ -ಶಶಿಧರ ಅಡಪ
ದೂರದರ್ಶನದಲ್ಲಿ ಕೃಷಿ ದರ್ಶನದ ಕಾರ್ಯಕ್ರಮ...ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ನೂತನ ಸದಸ್ಯರ ನೇಮಕ
ಬೆಂಗಳೂರು: ಕರಿಬಸವಯ್ಯ ಅವರ ಅಕಾಲಿಕ ನಿಧನಕ್ಕೆ ಸಚಿವ ಬಿ.ಎನ್.ಬಚ್ಚೇಗೌಡರ ತೀವ್ರ ಸಂತಾಪ...ಬಳ್ಳಾರಿ: ರೆಡ್ಡಿ ನಿವಾಸಕ್ಕೆ ಸಿಬಿಐ ತಂಡ: ದಾಖಲೆಗಳ ಪರಿಶೀಲನೆ
ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಬಂಧಿತರಾಗಿ ಆಂಧ್ರಪ್ರದೇಶದ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಹಾಗೂ ಓಬಳಾಪುರ ಮೈನಿಂಗ್ ಕಂಪನಿ ಮುಖ್ಯಸ್ಥ ಶ್ರೀನಿವಾಸ ರೆಡ್ಡಿಯವರ ನಿವಾಸಕ್ಕೆ ರವಿವಾರ ಮುಂಜಾನೆ ಸಿಬಿಐ ...ರಾಯಚೂರು: ಕಾಂಗ್ರೆಸ್ನಿಂದ ಲಿಂಗಾಯಿತರ ಕಡೆಗಣನೆ: ಶಾಸಕ ಬಿ.ಸಿ.ಪಾಟೀಲ್
ರಾಯಚೂರು: ಕಾಂಗ್ರೆಸ್ ಪಕ್ಷವು ಲಿಂಗಾಯಿತರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.ರಾಯಚೂರಿನಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯಿತರು ಪ್ರಬಲ ಜನಾಂಗವಾಗಿದ್ದು, ಇವರನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸಿದೆ ಎಂದು ಅವರು ದೂರಿದರು.ಕಾಂಗ್ರೆಸ್ನ ...- ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ: ಸಹಾಯಕಿಯಾಗಿ ಉಚ್ಛನ್ಯಾಯಾಲಯದಲ್ಲಿ ’ಅನು’ ಪ್ರಥಮ ನೇಮಕ
- ಬೆಂಗಳೂರು: ಹಾಸ್ಯ ನಟ ಕರಿಬಸವಯ್ಯ ವಿಧಿವಶ
- ಬೆಂಗಳೂರು: ‘ಭದ್ರಾ ಮೇಲ್ದಂಡೆ’ ಗುತ್ತಿಗೆ ಹಗರಣ: ಯಡಿಯೂರಪ್ಪರ ವಿರುದ್ಧ ಇಂದು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಕೆ
- ಬೆಂಗಳೂರು: ಅಧಿಕಾರದಲ್ಲಿದ್ದಾಗ ಅಂಬೇಡ್ಕರ್ ರಿಗೆ ಏಕೆ ಸ್ಥಾನ ಮಾನ ನೀಡಿಲ್ಲ? ಯಡಿಯೂರಪ್ಪ ವಾಗ್ದಾಳಿ
- ಬೆಂಗಳೂರು: ಲೋಕಪಾಲ್ ನಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವಿಲ್ಲ - ಅಜೀಂ ಪ್ರೇಂಜಿ ಅಭಿಪ್ರಾಯ
- ಬೆಂಗಳೂರು: ಅಕ್ರಮ ಚಟುವಟಿಕೆ: ಪರಪ್ಪನ ಅಗ್ರಹಾರದಿಂದ 24 ಕೈದಿಗಳ ಸ್ಥಳಾಂತರ
- ಹರಿಹರ: ಲಾರಿ- ಕ್ರೂಸರ್ ಜೀಪ್ ಢಿಕ್ಕಿ: ಆರು ಮಂದಿ ಅಯ್ಯಪ್ಪ ಭಕ್ತರ ಸಾವು
- ಬೆಂಗಳೂರು: ಮಡೆಸ್ನಾನ ನಿಷೇಧಕ್ಕೆ ಶೀಘ್ರ ನಿರ್ಧಾರ: ಡಿವಿ
- ಬೆಂಗಳೂರು: ವಿಧಾನ ಸೌಧ ಸಚಿವರ ಮನೆಯಲ್ಲ: ಡಿ.ವಿ. ಸದಾನಂದ ಗೌಡ
- ಬೆಂಗಳೂರು: ಅಪಘಾತ ತಡೆಯಲು ಕಟ್ಟುನಿಟ್ಟಿನ ಕ್ರಮ; ಮೂರಕ್ಕಿಂತ ಹೆಚ್ಚು ಬಾರಿ ಅಪಘಾತವೆಸಗಿದವರ ಚಾಲನಾ ಪರವಾನಿಗೆ ರದ್ದು: ಸಚಿವ ಅಶೋಕ್
- ಮಡಿಕೇರಿ : ಜ.೩೦ರಿಂದ ರಾಜ್ಯಮಟ್ಟದ ತರಬೇತಿ ಕಾರ್ಯಗಾರ
- ಮಡಿಕೇರಿ : ಫೆ. 3 ರಂದು ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ
- ಮಡಿಕೇರಿ: ಭಾರತೀಯ ಸೇನಾಪಡೆ ನಾನಾ ಸವಾಲು ಎದುರಿಸಲು ಸಿದ್ಧವಾಗಿದೆ: ಲೆ.ಜ.,ಎ.ಕೆ.ಸಿಂಗ್
- ಬೆಂಗಳೂರು: ಚಲನ ಚಿತ್ರ ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿ ನಿಧನ
- ಚಿಕ್ಕಬಳ್ಳಾಪುರ: ರೈಸ್ ಪುಲ್ಲಿಂಗ್ ಪ್ರಕರಣ - 5 ಮಂದಿ ಪೊಲೀಸರ ಅಮಾನತು : ಡಾ|| ಟಿ.ಡಿ.ಪವಾರ್
- ಬೆಂಗಳೂರು :ಅಖಿಲ ಭಾರತ ಕನ್ನಡ ಪತ್ರಿಕಾ ಸಮಾವೇಶ: ಸುಕುಮಾರ್ ಮುನಿಯಾಲ್ಗೆ "ಕರ್ನಾಟಕ ಜ್ಯೋತಿ ರಾಜ್ಯ" ಪ್ರಶಸ್ತಿ
- ಚಿಕ್ಕಬಳ್ಳಾಪುರ: ನಗರದಲ್ಲಿನ ನೀರಿನ ಶೇಖರಣಾ ಘಟಕಗಳಿಗೆ ಜಕ್ಕಲಮಡುಗು ಜಲಾಶಯದಿಂದ ನೀರಿನ ಸಂಪರ್ಕ
- ಚಿಕ್ಕಬಳ್ಳಾಪುರ: ಮಧ್ಯಸ್ಥಿಕೆಯಿಂದ ಪ್ರಕರಣಗಳು ಸುಲಭ ಇತ್ಯರ್ಥ ಸಾಧ್ಯ : ನ್ಯಾ. ಬಿ.ಜಿ.ಜೆಟ್ಟಣ್ಣವರ್
- ಬೆಂಗಳೂರು: ಬೋಪಯ್ಯ ರಾಜೀನಾಮೆ - ತಾವು ಹೇಳಿದಂತೆ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿಲ್ಲ ಎಂಬ ನೆವ
- ಬೆಂಗಳೂರು:ಪಕ್ಷದ ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಮೇಶ್ವರ್ - ಶಾಸಕರಿಂದ ತರಾಟೆ
- ಮೂಡಿಗೆರೆ: ವಸತಿ ಶಾಲೆಗಳ ಕುರಿತಾಗಿ ಮೇಲ್ವಿಚಾರಕರ ಸಭೆ
- ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
- ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ
- ಮೂಡಿಗೆರೆ : ಮಹಿಳೆಯರ ಬದುಕು ಸವಾಲುಗಳ ಹುತ್ತ: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಧಾ ಸುಂದರೇಶ್ ವಿಶಾದ
- ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಜನ ಮನಸೆಳೆದ ಬೈಕ್ ಜಾಥಾ
- ವಿಜಾಪುರ: ಜನವರಿ 30ರಂದು ಜಿಲ್ಲಾಡಳಿತದಿಂದ ಹುತಾತ್ಮ ದಿನಾಚರಣೆ
- ಚಿಕ್ಕಮಗಳೂರು: ಉದ್ಯೋಗಖಾತ್ರಿ: ಹಣ ದುರುಪಯೋಗ ನಡೆಸಿದವರ ವಿರುದ್ಧ ಕ್ರಮ-ಸಚಿವರ ಸೂಚನೆ
- ಹುಬ್ಬಳ್ಳಿ: ರೈಲಿಗೆ ತಲೆಕೊಟ್ಟು ಪೊಲೀಸ್ ಆತ್ಮಹತ್ಯೆ
- ಚಿಕ್ಕಮಗಳೂರು: ಮಲೆನಾಡಿಗೆ ಮಾರಕವಾಗಿರುವ ಹುಲಿ ಸಂರಕ್ಷಣಾ ಯೋಜನೆ: ಬಿ.ಎಲ್.ಶಂಕರ್
- ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಸಮ್ಮೇಳನ ಜನಜಾಗೃತಿ ಮೂಡಿಸಲು ಸಹಕಾರಿ: ಶಾಸಕ ಕುಮಾರಸ್ವಾಮಿ
- ಗುಲಬರ್ಗಾ: ಕೊಪ್ಪಳದಲ್ಲಿ ಭಾರತೀಯ ಸೇನಾಪಡೆ ಭರ್ತಿ ರ್ಯಾಲಿ
- ಬೆಳಗಾವಿ: ಜ. 30 ರಂದು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
- ಬೋಫಾಲ್: ಮಧ್ಯಪ್ರದೇಶ: ಕಾಲ್ತುಳಿತಕ್ಕೆ 12 ಮಂದಿಯ ಬಲಿ
- ಚಿಕ್ಕಮಗಳೂರು: ಬಸ್ ನಿರ್ವಹಕನ ಅನುಚಿತ ವರ್ತನೆ: ಕ್ರಮ ಜರುಗಿಸಲು ವಿಧ್ಯಾರ್ಥಿಗಳ ಮನವಿ
- ಮೂಡಿಗೆರೆ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳ: ಸಮ್ಮೇಳನ ಅಧ್ಯಕ್ಷರಾಗಿ ಡಿ.ಬಿ.ಸುಬ್ಬೇಗೌಡ ಆಯ್ಕೆ
- ಚಿಕ್ಕಮಗಳೂರು: ಪೋಷಕರು ಮಕ್ಕಳ ಮುಂದೆ ಒಳ್ಳೆಯ ನಡವಳಿಕೆಯನ್ನು ಪ್ರದರ್ಶಿಸಬೇಕು: ಅಜೀತ್ ಕುಮಾರ್
- ಚಿಕ್ಕಮಗಳೂರು: ಪೋಷಕರು ಮಕ್ಕಳ ಮುಂದೆ ಒಳ್ಳೆಯ ನಡವಳಿಕೆಯನ್ನು ಪ್ರದರ್ಶಿಸಬೇಕು: ಅಜೀತ್ ಕುಮಾರ್
- ಚಿಕ್ಕಮಗಳೂರು: ಮಾನವನ ಭವಿಷ್ಯವನ್ನು ಉತ್ತಮಗೊಳಿಸಬೇಕಾದರೆ ಭೂ-ಜಲ ಮೂಲಗಳನ್ನು ಸಂರಕ್ಷಿಸಬೇಕಿದೆ: ಮಹೇಶ್ವರಯ್ಯ
- ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ - ಅಧಿಕೃತವಾಗಿ ವಿಧಾನಸಭೆಯಲ್ಲಿ ಪ್ರಕಟಿಸಿದ ಮುಖ್ಯಮಂತ್ರಿ ಸದಾನಂದಗೌಡ
- ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆಗೆ ಸರಕಾರದ ಮೊಹರು-ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯ
Log in
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ
- ಬೆಂಗಳೂರು: ಹಾಸ್ಯ ನಟ ಕರಿಬಸವಯ್ಯ ವಿಧಿವಶ
- ಪುತ್ತೂರು: ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
- ಭಟ್ಕಳ: ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಪತನಗೊಳ್ಳುತ್ತಿವೆ-ನ್ಯಾ.ಸಂತೋಷ ಹೆಗ್ಡೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
