Home | ರಾಜ್ಯ ವಾರ್ತೆ

ರಾಜ್ಯ ವಾರ್ತೆ

image

ಮೂಡಿಗೆರೆ ಪದವಿ ಕಾಲೇಜು ವಿಧ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಹಯೋಗ ಶಿಬಿರ

ಮೂಡಿಗೆರೆ: ಅಕ್ರಮ ಮರಳುಗಾರಿಕೆ ತಡೆಯದಿದ್ದರೆ ಪೆ .11 ರಂದು ಪ್ರತಿಭಟನೆ
Full story

ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ನೂತನ ಸದಸ್ಯರ ನೇಮಕ

ಬೆಂಗಳೂರು: ಕರಿಬಸವಯ್ಯ ಅವರ ಅಕಾಲಿಕ ನಿಧನಕ್ಕೆ ಸಚಿವ ಬಿ.ಎನ್.ಬಚ್ಚೇಗೌಡರ ತೀವ್ರ ಸಂತಾಪ...
Full story

ಬಳ್ಳಾರಿ: ರೆಡ್ಡಿ ನಿವಾಸಕ್ಕೆ ಸಿಬಿಐ ತಂಡ: ದಾಖಲೆಗಳ ಪರಿಶೀಲನೆ

ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಬಂಧಿತರಾಗಿ ಆಂಧ್ರಪ್ರದೇಶದ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಹಾಗೂ ಓಬಳಾಪುರ ಮೈನಿಂಗ್ ಕಂಪನಿ ಮುಖ್ಯಸ್ಥ ಶ್ರೀನಿವಾಸ ರೆಡ್ಡಿಯವರ ನಿವಾಸಕ್ಕೆ ರವಿವಾರ ಮುಂಜಾನೆ ಸಿಬಿಐ ...
Full story

ರಾಯಚೂರು: ಕಾಂಗ್ರೆಸ್‌ನಿಂದ ಲಿಂಗಾಯಿತರ ಕಡೆಗಣನೆ: ಶಾಸಕ ಬಿ.ಸಿ.ಪಾಟೀಲ್

ರಾಯಚೂರು: ಕಾಂಗ್ರೆಸ್ ಪಕ್ಷವು ಲಿಂಗಾಯಿತರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.ರಾಯಚೂರಿನಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯಿತರು ಪ್ರಬಲ ಜನಾಂಗವಾಗಿದ್ದು, ಇವರನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸಿದೆ ಎಂದು ಅವರು ದೂರಿದರು.ಕಾಂಗ್ರೆಸ್‌ನ ...
Full story
Log in
Powered by SahilOnline.org