SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಹುಬ್ಬಳ್ಳಿ ಮೂಡಿಗೆರೆ: ವಸತಿ ಶಾಲೆಗಳ ಕುರಿತಾಗಿ ಮೇಲ್ವಿಚಾರಕರ ಸಭೆ ================================================================================ Editor SahilOnline on 04 February, 2012 06:38:00 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನ ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ================================================================================ Editor SahilOnline on 04 February, 2012 06:34:00 ಚಿಕ್ಕಮಗಳೂರು, ಫೆ.೪: ಕನ್ನಡ ನಾಡಿನ ಆಚಾರ, ವಿಚಾರ, ಕಲೆ ಮತ್ತು ಸಾಹಿತ್ಯದ ಉಳಿಕೆಗೆ ಕನ್ನಡಿಗರ ಅವಿರತ ಪ್ರಯತ್ನ ಬಹಳ ಪ್ರಮುಖವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ ಹೇಳಿದರು. ಅವರು ಶುಕ್ರವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ ================================================================================ sub editor on 03 February, 2012 09:28:00 ಹುಬ್ಬಳ್ಳಿ: ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಲು ತಾನು ಹೊಸದಿಲ್ಲಿಗೆ ತೆರಳಿಲ್ಲ. ಬದಲಾಗಿ ವಕೀಲರನ್ನು ಭೇಟಿ ಮಾಡಲು ನಾನು ತೆರಳಿದ್ದೆ ಎಂದು ತನ್ನ ದಿಢೀರ್ ಹೊಸದಿಲ್ಲಿ ಭೇಟಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.ಇಂದು ಮೂಡಿಗೆರೆ : ಮಹಿಳೆಯರ ಬದುಕು ಸವಾಲುಗಳ ಹುತ್ತ: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಧಾ ಸುಂದರೇಶ್ ವಿಶಾದ ================================================================================ Editor SahilOnline on 02 February, 2012 09:40:00 ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಯದಿದ್ದರೆ ಕನ್ನಡಿಗರು ಪರಕೀಯರಾಗಬೇಕಾದ ಅಪಾವಿತ್ತು: ಚಟ್ನಹಳ್ಳಿ ಮಹೇಶ್ ಕಳವಳ ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಜನ ಮನಸೆಳೆದ ಬೈಕ್ ಜಾಥಾ ================================================================================ Editor SahilOnline on 31 January, 2012 05:50:00 ಮಲೆನಾಡಿನ ಅಕ್ಕಿ ಗಿರಣಿ ಮಾಲಿಕರಿಗೆ ಸಂಕಷ್ಟ: ಸಮಸ್ಯೆ ಬಗೆಹರಿಸಲು ಮೂಡಿಗೆರೆ ಶಾಸಕರಿಗೆ ಮನವಿ ಚಿಕ್ಕಮಗಳೂರು: ಉದ್ಯೋಗಖಾತ್ರಿ: ಹಣ ದುರುಪಯೋಗ ನಡೆಸಿದವರ ವಿರುದ್ಧ ಕ್ರಮ-ಸಚಿವರ ಸೂಚನೆ ================================================================================ Editor SahilOnline on 28 January, 2012 02:37:00 ಮನೆ-ಮನೆ ಕಸ ಸಂಗ್ರಹಣೆ :ಜ. 30 ರಂದು ಚಾಲನೆ ವಿಜಾಪುರ: ಜನವರಿ 30ರಂದು ಜಿಲ್ಲಾಡಳಿತದಿಂದ ಹುತಾತ್ಮ ದಿನಾಚರಣೆ ================================================================================ Editor SahilOnline on 28 January, 2012 02:39:00 2006 ರಿಂದ 2010 ರವರೆಗಿನ ಅಪಘಾತರಹಿತ ಚಾಲನೆಗೆ ಬೆಳ್ಳಿ ಪದಕ ಪಡೆದ ಚಾಲಕರು ಹುಬ್ಬಳ್ಳಿ: ರೈಲಿಗೆ ತಲೆಕೊಟ್ಟು ಪೊಲೀಸ್ ಆತ್ಮಹತ್ಯೆ ================================================================================ sub editor on 22 January, 2012 10:35:00 ಹುಬ್ಬಳ್ಳಿ: ರೈಲಿಗೆ ತಲೆ ಕೊಟ್ಟು ಪೊಲೀಸ್ ಪೇದೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ವರದಿಯಾಗಿದೆ.ಡಿ.ರವಿರಾಜ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಇವರು ಇವರ ಮೃತದೇಹ ಗದಗ ರಸ್ತೆಯ ಹನುಮಂತ ದೇಗುಲದ ಚಿಕ್ಕಮಗಳೂರು: ಮಲೆನಾಡಿಗೆ ಮಾರಕವಾಗಿರುವ ಹುಲಿ ಸಂರಕ್ಷಣಾ ಯೋಜನೆ: ಬಿ.ಎಲ್.ಶಂಕರ್ ================================================================================ Editor SahilOnline on 15 January, 2012 04:35:00 ಭದ್ರಾ ಅಭಯಾರಣ್ಯ ಘೋಷಣೆ ಹಾಗು ನಂತರದ ದಿನಗಳಲ್ಲಿ ಹುಲಿ ಸಂರಕ್ಷಣಾ ಯೋಜನೆ ಘೋಷಣೆ ಮಾಡುವ ದಿನಗಳಲ್ಲೆ ಇದರ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿತ್ತು ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಸಮ್ಮೇಳನ ಜನಜಾಗೃತಿ ಮೂಡಿಸಲು ಸಹಕಾರಿ: ಶಾಸಕ ಕುಮಾರಸ್ವಾಮಿ ================================================================================ Editor SahilOnline on 15 January, 2012 04:32:00 ಮೂಡಿಗೆರೆ: ಪೆ.6 ಮತ್ತು 7 ರಂದು ಜನಪರ ಸಾಹಿತ್ಯ ಸಮ್ಮೇಳನ