Home | ರಾಜ್ಯ ವಾರ್ತೆ | ಹುಬ್ಬಳ್ಳಿ

ಹುಬ್ಬಳ್ಳಿ

ಮೂಡಿಗೆರೆ: ವಸತಿ ಶಾಲೆಗಳ ಕುರಿತಾಗಿ ಮೇಲ್ವಿಚಾರಕರ ಸಭೆ

ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನ
Full story
image

ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಚಿಕ್ಕಮಗಳೂರು, ಫೆ.೪: ಕನ್ನಡ ನಾಡಿನ ಆಚಾರ, ವಿಚಾರ, ಕಲೆ ಮತ್ತು ಸಾಹಿತ್ಯದ ಉಳಿಕೆಗೆ ಕನ್ನಡಿಗರ ಅವಿರತ ಪ್ರಯತ್ನ ಬಹಳ ಪ್ರಮುಖವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ ಹೇಳಿದರು.  ಅವರು ಶುಕ್ರವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ...
Full story
image

ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ

ಹುಬ್ಬಳ್ಳಿ: ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಲು ತಾನು ಹೊಸದಿಲ್ಲಿಗೆ ತೆರಳಿಲ್ಲ. ಬದಲಾಗಿ ವಕೀಲರನ್ನು ಭೇಟಿ ಮಾಡಲು ನಾನು ತೆರಳಿದ್ದೆ ಎಂದು ತನ್ನ ದಿಢೀರ್ ಹೊಸದಿಲ್ಲಿ ಭೇಟಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.ಇಂದು ...
Full story
image

ಮೂಡಿಗೆರೆ : ಮಹಿಳೆಯರ ಬದುಕು ಸವಾಲುಗಳ ಹುತ್ತ: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಧಾ ಸುಂದರೇಶ್ ವಿಶಾದ

ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಯದಿದ್ದರೆ ಕನ್ನಡಿಗರು ಪರಕೀಯರಾಗಬೇಕಾದ ಅಪಾವಿತ್ತು: ಚಟ್ನಹಳ್ಳಿ ಮಹೇಶ್ ಕಳವಳ...
Full story
image

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಜನ ಮನಸೆಳೆದ ಬೈಕ್ ಜಾಥಾ

ಮಲೆನಾಡಿನ ಅಕ್ಕಿ ಗಿರಣಿ ಮಾಲಿಕರಿಗೆ ಸಂಕಷ್ಟ: ಸಮಸ್ಯೆ ಬಗೆಹರಿಸಲು ಮೂಡಿಗೆರೆ ಶಾಸಕರಿಗೆ ಮನವಿ...
Full story

ವಿಜಾಪುರ: ಜನವರಿ 30ರಂದು ಜಿಲ್ಲಾಡಳಿತದಿಂದ ಹುತಾತ್ಮ ದಿನಾಚರಣೆ

2006 ರಿಂದ 2010 ರವರೆಗಿನ ಅಪಘಾತರಹಿತ ಚಾಲನೆಗೆ ಬೆಳ್ಳಿ ಪದಕ ಪಡೆದ ಚಾಲಕರು...
Full story

ಹುಬ್ಬಳ್ಳಿ: ರೈಲಿಗೆ ತಲೆಕೊಟ್ಟು ಪೊಲೀಸ್ ಆತ್ಮಹತ್ಯೆ

ಹುಬ್ಬಳ್ಳಿ: ರೈಲಿಗೆ ತಲೆ ಕೊಟ್ಟು ಪೊಲೀಸ್ ಪೇದೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ವರದಿಯಾಗಿದೆ.ಡಿ.ರವಿರಾಜ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಇವರು ಇವರ ಮೃತದೇಹ ಗದಗ ರಸ್ತೆಯ ಹನುಮಂತ ದೇಗುಲದ ...
Full story

ಚಿಕ್ಕಮಗಳೂರು: ಮಲೆನಾಡಿಗೆ ಮಾರಕವಾಗಿರುವ ಹುಲಿ ಸಂರಕ್ಷಣಾ ಯೋಜನೆ: ಬಿ.ಎಲ್.ಶಂಕರ್

ಭದ್ರಾ ಅಭಯಾರಣ್ಯ ಘೋಷಣೆ ಹಾಗು ನಂತರದ ದಿನಗಳಲ್ಲಿ ಹುಲಿ ಸಂರಕ್ಷಣಾ ಯೋಜನೆ ಘೋಷಣೆ ಮಾಡುವ ದಿನಗಳಲ್ಲೆ ಇದರ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿತ್ತು ...
Full story
Log in
Powered by SahilOnline.org