ಕ್ರೀಡೆ
ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ನಾನೇ ಹೊಣೆ: ಧೋನಿ
ಪರ್ತ್: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಹೀನಾಯ ಸೋಲಿಗೆ ನಾನೇ ಹೊಣೆ ಎಂದು ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ.ಇಲ್ಲಿ ರವಿವಾರ ಅಂತ್ಯಗೊಂಡ ಟೆಸ್ಟ್ ಸರಣಿಯ ಮೂರನೆ ದಿನದಾಟದಲ್ಲಿ ಟೀಂ ಇಂಡಿಯಾದ ವಿರುದ್ಧ ಆತಿಥೇಯ
ಸಿಡ್ನಿ ಆಸ್ಟ್ರೇಲಿಯಾ- ಭಾರತ ಟೆಸ್ಟ್ ಪಂದ್ಯ: ಮೈಕಲ್ ಕ್ಲಾರ್ಕ್ ತ್ರಿಶತಕ; 659ಕ್ಕೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧ ಭರ್ಜರಿ ಹಿಡಿತ ಸಾಧಿಸಿದ್ದು, ನಾಯಕ ಮೈಕಲ್ ಕ್ಲಾರ್ಕ್ರ ತ್ರಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 163 ...ರಾಜ್ಯ ಮಟ್ಟದ ಪ್ರಾಥಮಿಕ, ಪೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ: ಮೊದಲ ದಿನದ ಫಲಿತಾಂಶ
ಬ್ರಹ್ಮಾವರ: ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಮೊದಲ ದಿನದ ಫಲಿತಾಂಶ ಈ ರೀತಿ ಇದೆ.17ರ ಬಾಲಕರ ವಿಭಾಗ: 100ಮೀ. ಓಟ: ಪ್ರ- ರಿತೇಶ್ ...ಬ್ರಿಜ್ಟೌನ್: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ :ವಿಂಡೀಸ್ ಮೇಲೆ ಮತ್ತೆ ಹಿಡಿತ ಸಾಧಿಸಿದ ಭಾರತದ ಬೌಲರ್ಗಳು
ಬ್ರಿಜ್ಟೌನ್: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ವಿಂಡೀಸ್ ಬೌಲರ್ಗಳ ಸಂಘಟಿತ ದಾಳಿಗೆ ನಲುಗಿ 201 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ಬೌಲರ್ಗಳು ಮತ್ತೆ ನೆರವಿಗೆ ಬಂದಿದ್ದಾರೆ.ಮೊದಲು ಬ್ಯಾಟ್ ಮಾಡಿದ ಭಾರತ ...ಕಿಂಗ್ಸ್ಟನ್: ಐದನೆ ಏಕದಿನ ಪಂದ್ಯ: ವಿಂಡೀಸ್ಗೆ ಏಳು ವಿಕೆಟ್ಗಳ ಜಯ
ಕಿಂಗ್ಸ್ಟನ್: ಡರೆನ್ ಬ್ರೇವೊರ ವೃತ್ತಿ ಜೀವನದ ಅತ್ಯುತ್ತಮವಾದ 86 ರನ್ಗಳ ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್ಗಳಿಂದ ಸದೆಬಡಿಯಿತು. ಭಾರತ ನೀಡಿದ 252 ರನ್ಗಳ ಗುರಿಯನ್ನು ...ಆಂಟಿಗುವ: ನಾಲ್ಕನೆ ಏಕದಿನ ಸರಣಿ: ವಿಂಡೀಸ್ಗೆ 103 ರನ್ಗಳ ಭರ್ಜರಿ ಗೆಲುವು
ಆಂಟಿಗುವ: ವಿಂಡೀಸ್ ತಂಡದ ನಾಯಕ ಡರೆನ್ ಸಮ್ಮಿ ಮತ್ತು ಆಂಡ್ರೆ ರಸೆಲ್ರ ದಾಳಿಗೆ ತತ್ತರಿಸಿದ ಭಾರತ ತಂಡ 146 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ನಾಲ್ಕನೆ ಏಕದಿನ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ...ಪೋರ್ಟ್ ಆಫ್ ಸ್ಪೇನ್: ವಿರಾಟ್ ಕೊಹ್ಲಿ ಅರ್ಧ ಶತಕದ ನೆರವು: ‘ಡಕ್ವರ್ತ್ ಲೂವಿಸ್ ನಿಯಮ’ದಡಿ ಭಾರತಕ್ಕೆ ಜಯ
ಪೋರ್ಟ್ ಆಫ್ ಸ್ಪೇನ್, ಜೂ.9: ಶಿಸ್ತು ಬದ್ಧ ಅರ್ಧಶತಕ ದಾಖಲಿಸಿರುವ ವಿರಾಟ್ ಕೊಹ್ಲಿ (81) ನೆರವಿನಿಂದ ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧ ನಡೆದ ಮಳೆಬಾಧಿತ ಎರಡನೆ ಏಕದಿನ ಪಂದ್ಯವನ್ನು ಭಾರತ ‘ಡಕ್ವರ್ತ್ ಲೂವಿಸ್ ನಿಯಮ’ದಡಿ ಏಳು ...ಪುಣೆ ವಾರಿಯರ್ಸ್ಗೆ ಗಂಗೂಲಿ
ಕೋಲ್ಕತಾ, ಮೇ 3: ಕಳೆದ ಜನವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದೆ ನಿರಾಶರಾಗಿದ್ದ ಟ್ೀ ಇಂಡಿಯಾ ಹಾಗು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೊನೆಗೂ ಐಪಿಎಲ್ ನಾಲ್ಕನೆ ಆವೃತ್ತಿಯಲ್ಲಿ ...ಹೊಸದಿಲ್ಲಿ: ಡಂಕನ್ ಫ್ಲೆಂಚರ್ ಭಾರತ ಕ್ರಿಕೆಟ್ ತಂಡದ ನೂತನ ಕೋಚ್
ಹೊಸದಿಲ್ಲಿ, ಎ.27: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಇಂಗ್ಲೆಂಡ್ ತಂಡದ ಮಾಜಿ ಕೋಚ್ ಡಂಕನ್ ಫ್ಲೆಂಚರ್ರನ್ನು ನೇಮಕ ಮಾಡಲಾಗಿದೆ. ಬುಧವಾರ ಮುಂಬೈಯಲ್ಲಿ ಸಭೆ ಸೇರಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ...ಹೊಸದಿಲ್ಲಿ:ಭಾರತದ ಫುಟ್ಬಾಲ್ ಕೋಚ್ ಹಾಟನ್ ರಾಜೀನಾಮೆ
ಹೊಸದಿಲ್ಲಿ, ಎ.23: ಭಾರತದ ಫುಟ್ಬಾಲ್ ತಂಡದ ಕೋಚ್ ಬಾಬ್ ಹಾಟನ್ ತಾನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿಯಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೆ ಇಂದು ತಮ್ಮ ...Log in
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ
- ಬೆಂಗಳೂರು: ಹಾಸ್ಯ ನಟ ಕರಿಬಸವಯ್ಯ ವಿಧಿವಶ
- ಪುತ್ತೂರು: ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
- ಭಟ್ಕಳ: ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಪತನಗೊಳ್ಳುತ್ತಿವೆ-ನ್ಯಾ.ಸಂತೋಷ ಹೆಗ್ಡೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
