Home | ಕ್ರೀಡೆ

ಕ್ರೀಡೆ

image

ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ನಾನೇ ಹೊಣೆ: ಧೋನಿ

 ಪರ್ತ್: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಹೀನಾಯ ಸೋಲಿಗೆ ನಾನೇ ಹೊಣೆ ಎಂದು ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ.ಇಲ್ಲಿ ರವಿವಾರ ಅಂತ್ಯಗೊಂಡ ಟೆಸ್ಟ್ ಸರಣಿಯ ಮೂರನೆ ದಿನದಾಟದಲ್ಲಿ ಟೀಂ ಇಂಡಿಯಾದ ವಿರುದ್ಧ ಆತಿಥೇಯ
Full story
image

ಸಿಡ್ನಿ ಆಸ್ಟ್ರೇಲಿಯಾ- ಭಾರತ ಟೆಸ್ಟ್ ಪಂದ್ಯ: ಮೈಕಲ್ ಕ್ಲಾರ್ಕ್ ತ್ರಿಶತಕ; 659ಕ್ಕೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧ ಭರ್ಜರಿ ಹಿಡಿತ ಸಾಧಿಸಿದ್ದು, ನಾಯಕ ಮೈಕಲ್ ಕ್ಲಾರ್ಕ್‌ರ ತ್ರಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 163 ...
Full story

ರಾಜ್ಯ ಮಟ್ಟದ ಪ್ರಾಥಮಿಕ, ಪೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ: ಮೊದಲ ದಿನದ ಫಲಿತಾಂಶ

ಬ್ರಹ್ಮಾವರ: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಮೊದಲ ದಿನದ ಫಲಿತಾಂಶ ಈ ರೀತಿ ಇದೆ.17ರ ಬಾಲಕರ ವಿಭಾಗ: 100ಮೀ. ಓಟ: ಪ್ರ- ರಿತೇಶ್ ...
Full story

ಬ್ರಿಜ್‌ಟೌನ್: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ :ವಿಂಡೀಸ್ ಮೇಲೆ ಮತ್ತೆ ಹಿಡಿತ ಸಾಧಿಸಿದ ಭಾರತದ ಬೌಲರ್‌ಗಳು

ಬ್ರಿಜ್‌ಟೌನ್: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ವಿಂಡೀಸ್ ಬೌಲರ್‌ಗಳ ಸಂಘಟಿತ ದಾಳಿಗೆ ನಲುಗಿ 201 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ಬೌಲರ್‌ಗಳು ಮತ್ತೆ ನೆರವಿಗೆ ಬಂದಿದ್ದಾರೆ.ಮೊದಲು ಬ್ಯಾಟ್ ಮಾಡಿದ ಭಾರತ ...
Full story
image

ಕಿಂಗ್‌ಸ್ಟನ್: ಐದನೆ ಏಕದಿನ ಪಂದ್ಯ: ವಿಂಡೀಸ್‌ಗೆ ಏಳು ವಿಕೆಟ್‌ಗಳ ಜಯ

 ಕಿಂಗ್‌ಸ್ಟನ್: ಡರೆನ್ ಬ್ರೇವೊರ ವೃತ್ತಿ ಜೀವನದ ಅತ್ಯುತ್ತಮವಾದ 86 ರನ್‌ಗಳ ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಸದೆಬಡಿಯಿತು. ಭಾರತ ನೀಡಿದ 252 ರನ್‌ಗಳ ಗುರಿಯನ್ನು ...
Full story
image

ಆಂಟಿಗುವ: ನಾಲ್ಕನೆ ಏಕದಿನ ಸರಣಿ: ವಿಂಡೀಸ್‌ಗೆ 103 ರನ್‌ಗಳ ಭರ್ಜರಿ ಗೆಲುವು

ಆಂಟಿಗುವ: ವಿಂಡೀಸ್ ತಂಡದ ನಾಯಕ ಡರೆನ್ ಸಮ್ಮಿ ಮತ್ತು ಆಂಡ್ರೆ ರಸೆಲ್‌ರ ದಾಳಿಗೆ ತತ್ತರಿಸಿದ ಭಾರತ ತಂಡ 146 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ನಾಲ್ಕನೆ ಏಕದಿನ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ...
Full story

ಪೋರ್ಟ್ ಆಫ್ ಸ್ಪೇನ್: ವಿರಾಟ್ ಕೊಹ್ಲಿ ಅರ್ಧ ಶತಕದ ನೆರವು: ‘ಡಕ್ವರ್ತ್ ಲೂವಿಸ್ ನಿಯಮ’ದಡಿ ಭಾರತಕ್ಕೆ ಜಯ

ಪೋರ್ಟ್ ಆಫ್ ಸ್ಪೇನ್, ಜೂ.9: ಶಿಸ್ತು ಬದ್ಧ ಅರ್ಧಶತಕ ದಾಖಲಿಸಿರುವ ವಿರಾಟ್ ಕೊಹ್ಲಿ (81) ನೆರವಿನಿಂದ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮಳೆಬಾಧಿತ ಎರಡನೆ ಏಕದಿನ ಪಂದ್ಯವನ್ನು ಭಾರತ ‘ಡಕ್ವರ್ತ್ ಲೂವಿಸ್ ನಿಯಮ’ದಡಿ ಏಳು ...
Full story
image

ಪುಣೆ ವಾರಿಯರ್ಸ್‌ಗೆ ಗಂಗೂಲಿ

ಕೋಲ್ಕತಾ, ಮೇ 3: ಕಳೆದ ಜನವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದೆ ನಿರಾಶರಾಗಿದ್ದ ಟ್ೀ ಇಂಡಿಯಾ ಹಾಗು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೊನೆಗೂ ಐಪಿಎಲ್ ನಾಲ್ಕನೆ ಆವೃತ್ತಿಯಲ್ಲಿ ...
Full story
image

ಹೊಸದಿಲ್ಲಿ: ಡಂಕನ್ ಫ್ಲೆಂಚರ್ ಭಾರತ ಕ್ರಿಕೆಟ್ ತಂಡದ ನೂತನ ಕೋಚ್

ಹೊಸದಿಲ್ಲಿ, ಎ.27: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಇಂಗ್ಲೆಂಡ್ ತಂಡದ ಮಾಜಿ ಕೋಚ್ ಡಂಕನ್ ಫ್ಲೆಂಚರ್‌ರನ್ನು ನೇಮಕ ಮಾಡಲಾಗಿದೆ. ಬುಧವಾರ ಮುಂಬೈಯಲ್ಲಿ ಸಭೆ ಸೇರಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ...
Full story
image

ಹೊಸದಿಲ್ಲಿ:ಭಾರತದ ಫುಟ್ಬಾಲ್ ಕೋಚ್ ಹಾಟನ್ ರಾಜೀನಾಮೆ

 ಹೊಸದಿಲ್ಲಿ, ಎ.23: ಭಾರತದ ಫುಟ್ಬಾಲ್ ತಂಡದ ಕೋಚ್ ಬಾಬ್ ಹಾಟನ್ ತಾನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್)ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿಯಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೆ ಇಂದು ತಮ್ಮ ...
Full story
Log in
Powered by SahilOnline.org