ಯಲ್ಲಾಪುರ

ಸಿಂದಗಿ: ಭ್ರಷ್ಟಾಚಾರಕ್ಕೆ ನೊಂದು ವಿದ್ಯಾರ್ಥಿಯ ಆತ್ಮಹತ್ಯೆ

ಸಿಂದಗಿ, ಜ.28: ಬಿಜಾಪುರದ ಸಿಂದಗಿಯ ಕಾಲೇಜು ವಿದ್ಯಾರ್ಥಿಯೋರ್ವ ಭ್ರಷ್ಟಾಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.ಇಲ್ಲಿನ ಆರ್.ಬಿ.ಪಾಟೀಲ್ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಶಿವಪುತ್ರ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ
Full story

ಬಿಜಾಪುರ: ಪಾಕ್ ಧ್ವಜ ಹಾರಾಟ: ಬಂಧಿತ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರು; ಎಸ್ಪಿ ಸ್ಪಷ್ಟನೆ

ಬಿಜಾಪುರ: ಸಿಂಧಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಎಲ್ಲ ಆರು ಮಂದಿ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ...
Full story

ಬೆಂಗಳೂರು: ಯುವಕನ ಅನುಮಾನಸ್ಪದ ಸಾವು

ಬೆಂಗಳೂರು: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.ಕಮಲಾನಗರದ ಸೋಮಶೇಖರ್ (25) ಎಂಬಾತನ ಮೃತದೇಹ ಲಗ್ಗೆರೆ ಪಿಳ್ಳಪ್ಪನ ಕಟ್ಟೆಯ ...
Full story

ಚೆನ್ನೈ: ‘ತೇನ್’ ಚಂಡಮಾರುತ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ ‘ತೇನ್’ ಎದ್ದಿರುವುದರಿಂದಾಗಿ ಮೀನುಗಾರರು ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.ಚೆನ್ನೈನಿಂದ 250 ಕಿ.ಮೀ., ಪುದುಚೆರಿಯಿಂದ 270 ಕಿ.ಮೀ. ಹಾಗೂ ಉತ್ತರ ವಾಯುವ್ಯದಲ್ಲಿ ...
Full story

ಚಿಕ್ಕಮಗಳೂರು: ಪ್ರೌಢಶಾಲಾ ಸಹಶಿಕ್ಷಕರ ಸಂಘ: ಬೇಡಿಕೆ ಈಡೇರಿಕೆಗಾಗಿ ಸಾಂಕೇತಿಕ ಮುಷ್ಕರ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬಹುದಿನದ ಬೇಡಿಕೆಯಾದ ವೇತನ ತಾರತಮ್ಯ. ಭಡ್ತಿ ಆರೋಗ್ಯ ವಿಮೆ, ಶಿಕ್ಷಕರನ್ನು ರಜಾರಹಿತ ನೌಕರರನ್ನಾಗಿ ಪರಿವರ್ತಿಸುವುದು. ಅನುದಾನಿತ ವಿದ್ಯಾಸಂಸ್ಥೆಗೆ ಸರಕಾರಿ ವಿದ್ಯಾಸಂಸ್ಥೆಯ ನೌಕರರ ಎಲ್ಲಾ ಸೌಲಭ್ಯಗಳನ್ನು ನೀಡುವುದು ...
Full story
Log in
Powered by SahilOnline.org