SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಶಿರಸಿ ಕೇರಳ ರಾಜ್ಯಪಾಲ ಎಂಒಎಚ್ ಫಾರೂಕ್ ನಿಧನ ================================================================================ sub editor on 27 January, 2012 01:17:00 ಚೆನ್ನೈ: ಕೇರಳದ ರಾಜ್ಯಪಾಲ ಎಂಒಎಚ್ ಫಾರೂಕ್ ನಿನ್ನೆ ರಾತ್ರಿ 9:10ಕ್ಕೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.ಕಿಡ್ನಿ ಹಾಗೂ ಇನ್ನಿತರ ಆರೋಗ್ಯ ತೊಂದರೆಯಿಂದ ಬಳಲುತ್ತಿದ್ದ ಇವರು, ಕಳೆದ ತಿಂಗಳು ಇಲ್ಲಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಕಾಸರಗೋಡು: ಉಪ್ಪಳ: ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ಓರ್ವನಿಗೆ ಗಂಭೀರ ಗಾಯ ================================================================================ sub editor on 22 January, 2012 10:34:00 ಕಾಸರಗೋಡು: ಉಪ್ಪಳ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಳವು ಪ್ರಕರಣದ ಆರೋಪಿಗಳು ವಸತಿ ಗೃಹವೊಂದರಲ್ಲಿ ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಬೆಂಗಳೂರು: ಹರಿದ ತೇಪೆ: ಮುರಿದ ಆರೆಸ್ಸೆಸ್ ಮಾತುಕತೆ; ತೆರೆಮರೆಯಲ್ಲಿ ರಾಜ್ಯ ಬಿಜೆಪಿ ಕಚ್ಚಾಟ ================================================================================ sub editor on 17 January, 2012 10:26:00 ಬೆಂಗಳೂರು: ಆರೆಸ್ಸೆಸ್ ನಾಯಕರ ಸಂಧಾನದಿಂದ ಬಿಜೆಪಿಯೊಳಗಿನ ಬಿಕ್ಕಟ್ಟು ಸದ್ಯಕ್ಕೆ ಶಮನಗೊಂಡಂತೆ ಕಂಡು ಬಂದರೂ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕಾಗಿ ಹೋರಾಟವನ್ನು ತೆರೆಮರೆಯಲ್ಲಿ ಮುಂದುವರಿಸಿಕೊಂಡು ಬಂದಿರುವುದು ಬಿಜೆಪಿಯೊಳಗೆ ಮತ್ತೆ ಬಿಕ್ಕಟ್ಟು ಸ್ಫೋಟ ಗೊಳ್ಳುವ ಮುನ್ಸೂಚನೆಯನ್ನು ನೀಡಿದೆ. ಇತ್ತೀಚೆಗೆ ಚಿತ್ರದುರ್ಗ: ಲಾರಿಗೆ ಖಾಸಗಿ ಬಸ್ ಢಿಕ್ಕಿ; ಆರು ಮಂದಿ ಸಾವು; 20ಕ್ಕೂ ಅಧಿಕ ಮಂದಿಗೆ ಗಾಯ ================================================================================ sub editor on 16 December, 2011 01:09:00 ಚಿತ್ರದುರ್ಗ: ಖಾಸಗಿ ಬಸ್ಸೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಚಳ್ಳ್ಳಕೆರೆಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರು: ‘ಚಿಲ್ಲರೆ’ಯಲ್ಲಿ ವಿದೇಶಿ ಪ್ರವೇಶ: ಇಂದು ಭಾರತ ಬಂದ್; ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ================================================================================ sub editor on 01 December, 2011 01:17:00 ಬೆಂಗಳೂರು: ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಗೆ ಅನುಮತಿ ನೀಡುವ ನಿರ್ಧಾರದಿಂದ ಕೇಂದ್ರ ಸರಕಾರವು ಹಿಂದೆ ಸರಿಯುವಂತೆ ಆಗ್ರಹಿಸಿ ಅಖಿಲ ಭಾರತ ವರ್ತಕರ ಸಂಘಟನೆಗಳು ಇಂದು ಭಾರತ ಬಂದ್‌ಗೆ ಕರೆ