ಶಿರಸಿ

image

ಕೇರಳ ರಾಜ್ಯಪಾಲ ಎಂಒಎಚ್ ಫಾರೂಕ್ ನಿಧನ

ಚೆನ್ನೈ: ಕೇರಳದ ರಾಜ್ಯಪಾಲ ಎಂಒಎಚ್ ಫಾರೂಕ್ ನಿನ್ನೆ ರಾತ್ರಿ 9:10ಕ್ಕೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.ಕಿಡ್ನಿ ಹಾಗೂ ಇನ್ನಿತರ ಆರೋಗ್ಯ ತೊಂದರೆಯಿಂದ ಬಳಲುತ್ತಿದ್ದ ಇವರು, ಕಳೆದ ತಿಂಗಳು ಇಲ್ಲಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.
Full story

ಕಾಸರಗೋಡು: ಉಪ್ಪಳ: ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ಓರ್ವನಿಗೆ ಗಂಭೀರ ಗಾಯ

ಕಾಸರಗೋಡು: ಉಪ್ಪಳ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಳವು ಪ್ರಕರಣದ ಆರೋಪಿಗಳು ವಸತಿ ಗೃಹವೊಂದರಲ್ಲಿ ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ ...
Full story

ಬೆಂಗಳೂರು: ಹರಿದ ತೇಪೆ: ಮುರಿದ ಆರೆಸ್ಸೆಸ್ ಮಾತುಕತೆ; ತೆರೆಮರೆಯಲ್ಲಿ ರಾಜ್ಯ ಬಿಜೆಪಿ ಕಚ್ಚಾಟ

ಬೆಂಗಳೂರು: ಆರೆಸ್ಸೆಸ್ ನಾಯಕರ ಸಂಧಾನದಿಂದ ಬಿಜೆಪಿಯೊಳಗಿನ ಬಿಕ್ಕಟ್ಟು ಸದ್ಯಕ್ಕೆ ಶಮನಗೊಂಡಂತೆ ಕಂಡು ಬಂದರೂ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕಾಗಿ ಹೋರಾಟವನ್ನು ತೆರೆಮರೆಯಲ್ಲಿ ಮುಂದುವರಿಸಿಕೊಂಡು ಬಂದಿರುವುದು ಬಿಜೆಪಿಯೊಳಗೆ ಮತ್ತೆ ಬಿಕ್ಕಟ್ಟು ಸ್ಫೋಟ ಗೊಳ್ಳುವ ಮುನ್ಸೂಚನೆಯನ್ನು ನೀಡಿದೆ. ಇತ್ತೀಚೆಗೆ ...
Full story

ಚಿತ್ರದುರ್ಗ: ಲಾರಿಗೆ ಖಾಸಗಿ ಬಸ್ ಢಿಕ್ಕಿ; ಆರು ಮಂದಿ ಸಾವು; 20ಕ್ಕೂ ಅಧಿಕ ಮಂದಿಗೆ ಗಾಯ

 ಚಿತ್ರದುರ್ಗ: ಖಾಸಗಿ ಬಸ್ಸೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಚಳ್ಳ್ಳಕೆರೆಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ ಹಾಗೂ ...
Full story

ಬೆಂಗಳೂರು: ‘ಚಿಲ್ಲರೆ’ಯಲ್ಲಿ ವಿದೇಶಿ ಪ್ರವೇಶ: ಇಂದು ಭಾರತ ಬಂದ್; ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

 ಬೆಂಗಳೂರು: ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಗೆ ಅನುಮತಿ ನೀಡುವ ನಿರ್ಧಾರದಿಂದ ಕೇಂದ್ರ ಸರಕಾರವು ಹಿಂದೆ ಸರಿಯುವಂತೆ ಆಗ್ರಹಿಸಿ ಅಖಿಲ ಭಾರತ ವರ್ತಕರ ಸಂಘಟನೆಗಳು ಇಂದು ಭಾರತ ಬಂದ್‌ಗೆ ಕರೆ ...
Full story
Log in
Powered by SahilOnline.org