ಹಳಿಯಾಳ

ಕಾಸರಗೋಡು: ಮಂಜೇಶ್ವರ: ಲಾರಿಗೆ ಓಮ್ನಿ ಢಿಕ್ಕಿ; ಆರು ಮಂದಿಗೆ ಗಾಯ

ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಓಮ್ನಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ಇಂದು ಪೂರ್ವಾಹ್ನ 10:30ರ ಸುಮಾರಿಗೆ ಮಂಜೇಶ್ವರ ಸಮೀಪದ ವಾಮಂಜೂರು ಚೆಕ್‌ಪೋಸ್ಟ್ ಬಳಿ ನಡೆದಿದೆ.ಮಡೆಂಕಾಪು
Full story

ಬಿ.ಸಿ.ರೋಡ್: ರೈಲು ಢಿಕ್ಕಿಯಾಗಿ ಓರ್ವನ ಸಾವು

ಬಿ.ಸಿ.ರೋಡ್, ಜ.19: ಇಲ್ಲಿನ ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ರೈಲು ಢಿಕ್ಕಿ ಹೊಡೆದು ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಇಂದು ಬೆಳಗ್ಗೆ ಈ ಹಳಿಯಲ್ಲಿ ಹಾದು ಹೋದ 8:45ರ ರೈಲು ...
Full story
image

ಬೆಂಗಳೂರು: ರಾಜ್ಯ ಪ್ರವಾಸ ತನ್ನ ಸ್ವಾರ್ಥಕ್ಕಾಗಿ ಅಲ್ಲ: ಯಡಿಯೂರಪ್ಪ

ತನಗೆ ಮುಖ್ಯಮಂತ್ರಿ ಗಾದಿ ಕೊಡಬೇಕೋ ಅಥವಾ ಉನ್ನತ ಸ್ಥಾನಮಾನ ಕೊಡಬೇಕೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕಾಗಿ ನಾನು ಹೊಸದಿಲ್ಲಿಗೆ ಹೋಗಿ ಕುರ್ಚಿಗಾಗಿ ಲಾಬಿ ನಡೆಸಲ್ಲ. ...
Full story

ಸಿರುಗುಪ್ಪ: ಶ್ರೀರಾಮುಲುಗೆ ಬೆಂಬಲ: ಕುಮಾರಸ್ವಾಮಿ

ಸಿರುಗುಪ್ಪ: ಬಳ್ಳಾರಿಯಲ್ಲಿ ಇದೇ ತಿಂಗಳ 30ರಂದು ನಡೆಯುವ ಗ್ರಾಮಾಂತರ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿ ರುವ ಮಾಜಿ ಸಚಿವ ಶ್ರೀರಾಮುಲುಗೆ ಮತ ನೀಡಬೇಕೆಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.ಸಿಂಧನೂರಿಗೆ ...
Full story
image

ಹಳಿಯಾಳ: ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ - ಹತಾಶೆ ಕಾರಣ ಶಂಕೆ

ಶ್ರೀ ಶಾಂತಾದುರ್ಗಾ ಲಾಡ್ಜ್ ನ ರೂಮ ನಂ.೧೧೧ರಲ್ಲ್ ನಡೆದ ಘಟನೆ ...
Full story
Log in
Powered by SahilOnline.org