ದಾಂಡೇಲಿ
ಕಾಸರಗೋಡು: ಉಪ್ಪಳದಲ್ಲಿ ಸರಣಿ ಕಳ್ಳತನ: ಲಕ್ಷಾಂತರ ರೂ. ವೌಲ್ಯದ ನಗ-ನಗದು ಕಳವು
ಕಾಸರಗೋಡು: ಉಪ್ಪಳದಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಂದ ಒಟ್ಟು ಆರು ಪವನ್ ಚಿನ್ನಾಭರಣ ಒಂದು ವಾಚ್ ಸೇರಿದಂತೆ 36,800 ರೂ.ಗಳನ್ನು ಕಳ್ಳರು ದೋಚಿದ್ದಾರೆ.ಇಲ್ಲಿನ ಮಣ್ಣಂಗುಳಿಯ ಮುಹಮ್ಮದ್ ಎಂಬವರ ಮನೆಯ ಹಿಂದಿನ
ಮಂಗಳೂರು:ಬಜ್ಪೆ ಪೊಲೀಸ್ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ: ಮಾನವ ಹಕ್ಕು ಆಯೋಗಕ್ಕೆ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು: ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಬಜ್ಪೆ ಗ್ರಾಪಂ ಅಧ್ಯಕ್ಷ ಶಾಹುಲ್ ಹಮೀದ್ ಮೇಲೆ ಬಜ್ಪೆ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ಲಾಠಿಯಿಂದ ಹಲ್ಲೆ ನಡೆಸಿ, ಅವಾಚ್ಯ ವಾಗಿ ನಿಂದಿಸಿದ ಬಗ್ಗೆ ...ಕಾಸರಗೋಡು: ಹಲ್ಲೆ ಆರೋಪಿಗಳ ಬಂಧನ
ಕಾಸರಗೋಡು: ಕರಂದಕ್ಕಾಡ್ನ ಬಳಿ ಯುವಕನೋರ್ವನನ್ನು ಸೋಡಾ ಬಾಟ್ಲಿಯಿಂದ ಇರಿದ ಘಟನೆಗೆ ಸಂಬಂಧಿಸಿ ಮೂವರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕರಂದಕ್ಕಾಡ್ನ ದಯಾನಂದ (23), ಕರಂದಕ್ಕಾಡ್ ಉಮಾ ನರ್ಸಿಂಗ್ ಹೋಮ್ ಸಮೀಪದ ಚಂದ್ರಹಾಸ (27) ಮತ್ತು ...ಕಡಬ : ಕಾಲೇಜು ರಸ್ತೆ ಮರು ಡಾಮರೀಕರಣಕ್ಕೆ ಆಗ್ರಹಿಸಿ ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ
ಮರುಡಾಮರೀಕರಣ ಮಾಡದಿದ್ದರೆ ಅಮರಣಾಂತ ಉಪವಾಸ - ಪಂಚಾಯತ್ಗೆ ಯಾವುದೇ ತೆರಿಗೆ ಕಟ್ಟಲು ಬಿಡುವುದಿಲ್ಲ ...ಬಳ್ಳಾರಿಯಲ್ಲಿ ರೆಡ್ಡಿಗಳ ಬೆಂಬಲಿಗರಿಂದ ಸಿದ್ಧರಾಮಯ್ಯ ಪ್ರಚಾರಕ್ಕೆ ಅಡ್ಡಿ
ಬಳ್ಳಾರಿಯಲ್ಲಿ ರೆಡ್ಡಿಗಳ ಬೆಂಬಲಿಗರಿಂದ ಸಿದ್ಧರಾಮಯ್ಯ ಪ್ರಚಾರಕ್ಕೆ ಅಡ್ಡಿಬೆಂಗಳೂರು,ನ,೨೭: ಬಳ್ಳಾರಿಯಲ್ಲಿ ರೆಡ್ಡಿ ಮತ್ತು ಶ್ರೀರಾಮುಲು ಬೆಂಬಲಿಗರಿಂದ ಗೂಂಡಾಗಿರಿ ಮುಂದುವರೆಯುತ್ತಿದೆ ಎನ್ನುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಾತಿಗೆ ಪುಷ್ಠಿ ನೀಡುವಂತಹ ಘಟನೆ ಇಂದು ಮದ್ಯಾಹ್ನ ಬಳ್ಳಾರಿ ...Log in
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ
- ಬೆಂಗಳೂರು: ಹಾಸ್ಯ ನಟ ಕರಿಬಸವಯ್ಯ ವಿಧಿವಶ
- ಪುತ್ತೂರು: ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
- ಭಟ್ಕಳ: ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಪತನಗೊಳ್ಳುತ್ತಿವೆ-ನ್ಯಾ.ಸಂತೋಷ ಹೆಗ್ಡೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
