ರಾಷ್ಟ್ರೀಯ ವಾರ್ತೆ
ಹೊಸದಿಲ್ಲಿ: 2ಜಿ ಹಗರಣ; ಚಿದಂಬರಂ ಪಾತ್ರದ ಬಗ್ಗೆ ತನಿಖೆ ಇಲ್ಲ: ನ್ಯಾಯಾಲಯ
ಹೊಸದಿಲ್ಲಿ: 2ಜಿ ತರಗಾಂತರಗಳ ನೀತಿ ಬಾಹಿರ ಪರವಾನಿಗೆ ನೀಡಿಕೆಯಲ್ಲಿ ಗೃಹ ಸಚಿವ ಪಿ.ಚಿದಂಬರಂರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿಯ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.ಈ ಬಗ್ಗೆ
ಅಸ್ಸಾಂ: ರೈಲು ಅಪಘಾತ; ಮೂವರ ಸಾವು; ಹಲವರಿಗೆ ಗಾಯ
ಅಸ್ಸಾಂ: ಗೌಹಾಟಿ ಸಮೀಪದ ಕುಮರುಪ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ರೈಲು ಅಪಘಾತದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ.ರೈಲ್ವೆ ಟ್ರ್ಯಾಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಾಹನಕ್ಕೆ ಗೌಹಾಟಿ ಚಿಲರೈ ಪ್ಯಾಸೆಂಜರ್ ರೈಲು ...ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿ - ಕ್ಲೀನರ್ ವಿಧಿವಶ - ಮೂವತ್ತೈದು ಜನರಿಗೆ ಗಾಯ
ಧಾರ್ಮಿಕ ವಿದ್ವಾಂಸ ಅಬ್ದುಲ್ ಖಾದರ್ ಮುಸ್ಲಿಯಾರ್ ನಿಧನ..."ಇಂಗ್ಲೀಶ್ ಶಾಲೆ ಸೇರಿದ್ರೆ ಒಳ್ಳೆ ಕಲಿಕೆ" ಅನ್ನೋ ನಂಬಿಕೆ ಹುಸಿ
ಪ್ರೈವೇಟ್ ಶಾಲೆಗಳಲ್ಲಿ ಓದಲು ಬಾರದವರ ಅಂಕೆ ಹೆಚ್ಚೇ ಇದೆ....ದಿಲ್ಲಿ: 2ಜಿ ತರಂಗಾಂತರ ಹಂಚಿಕೆ ಹಗರಣ: 122 ಲೈಸನ್ಸ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ದಿಲ್ಲಿ: ಎ. ರಾಜಾ ಟೆಲಿಕಾಂ ಸಚಿವರಾಗಿದ್ದ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಹಂಚಲಾಗಿದ್ದ 2ಜಿ ತರಂಗಾಂತರ ಹಗರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ 122 2ಜಿ ತರಂಗಾಂತರದ ಪರವಾನಗಿಯನ್ನು ರದ್ದುಗೊಳಿಸಿದೆ. ಪ್ರತಿ 3 ಟೆಲಿಕಾಂ ಕಂಪೆನಿಗಳಿಗೆ ತಲಾ ...ಮಧ್ಯಪ್ರದೇಶ: ಐದು ರೂ. ಆಮಿಷ ತೋರಿಸಿ ಸ್ತಬ್ಧಚಿತ್ರದಲ್ಲಿ ಬಾಲಕನ ಬಳಕೆ - ಚರ್ಚೆಗೆ ಗ್ರಾಸ
ಕಾರಣರಾದವರ ವಿರುದ್ಧ ಕ್ರಮ - ಹಿರಿಯ ಅಧಿಕಾರಿಗಳ ಹೇಳಿಕೆ...ಹೊಸದಿಲ್ಲಿ: ಕೇಂದ್ರ ಸಚಿವ ಸಚಿನ್ ಪೈಲೆಟ್ರ ಮನೆ ಕಾವಲುಗಾರ ಆತ್ಮಹತ್ಯೆ
ಹೊಸದಿಲ್ಲಿ: ಕೇಂದ್ರ ಸಚಿವ ಸಚಿನ್ ಪೈಲೆಟ್ರ ಮನೆಯ ಕಾವಲುಗಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ.ನಾಗಾಲ್ಯಾಂಡ್ನ ಕೋಹಿಮಾದ ಇನಪು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಕಾವಲುಗಾರ. ಇವರು ಸಫ್ದರ್ಜಂಗ್ ರಸ್ತೆಯಲ್ಲಿರುವ ಸಚಿವ ...ಬೆಂಗಳೂರು: ಪ್ರಜಾಸೇವೆಗಾಗಿ ಸದಾ ಸಿದ್ಧವಿರುವ ಗೃಹರಕ್ಷಕದಳ
ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪರಿಸರ ಪ್ರಕೋಪಗಳು ಉಂಟಾದ ಸಂದರ್ಭದಲ್ಲಿ ಪೊಲೀಸ್ ಪಡೆಗಳ ಜೊತೆಗೆ ಪೂರಕವಾಗಿ ಗೃಹ ರಕ್ಷಕದಳಗಳು ಕಾರ್ಯ ನಿರ್ವಹಿಸುತ್ತಿವೆ....ಕಾಸರಗೋಡು : ರಸ್ತೆ ಬದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಯುವತಿ ಪತ್ತೆ
ಅಪ್ರಾಪ್ತ ಬಾಲಕನನ್ನು ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ಬಂಧನ...ಹೊಸದಿಲ್ಲಿ: ಅಕ್ರಮ ಗಣಿಗಾರಿಕೆ: ಎಸ್.ಎಂ.ಕೃಷ್ಣರ ವಿರುದ್ಧ ಲೋಕಾಯುಕ್ತ ದೂರು: ತನಿಖೆಗೆ ಸುಪ್ರೀಂ ತಡೆಯಾಜ್ಞೆ
ಹೊಸದಿಲ್ಲಿ: ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮೀಸಲು ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹಾಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. 1999-2004ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ...Log in
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಹುಬ್ಬಳ್ಳಿ: ವರಿಷ್ಠರ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿಲ್ಲ: ಯಡಿಯೂರಪ್ಪ
- ಬೆಂಗಳೂರು: ಹಾಸ್ಯ ನಟ ಕರಿಬಸವಯ್ಯ ವಿಧಿವಶ
- ಪುತ್ತೂರು: ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
- ಭಟ್ಕಳ: ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಪತನಗೊಳ್ಳುತ್ತಿವೆ-ನ್ಯಾ.ಸಂತೋಷ ಹೆಗ್ಡೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
