SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಅಂತಾರಾಷ್ಟ್ರೀಯ ವಾರ್ತೆ ಗಾಳಿಯೇ ಇಲ್ಲದ ಟೈರ್ - ಬ್ರಿಡ್ಜ್ ಸ್ಟೋನ್ ಸಂಸ್ಥೆಯ ನೂತನ ಬಿಡುಗಡೆ ================================================================================ Editor SahilOnline on 16 January, 2012 04:35:00 ಗಾಳಿಯೇ ಇಲ್ಲದಿರುವುದರಿಂದ ಟೈರಿನ ವಾಯು ಒತ್ತಡ ಅವಲಂಬಿಸಿ ಏರುಪೇರಾಗುವ ಮೈಲೇಜ್ ಪ್ರಶ್ನೆಯೇ ಇಲ್ಲ. ಒಂದು ವೇಳೆ ಮೊಳೆ ಮುಂತಾದ ಮೊನಚಾದ ವಸ್ತುಗಳು ಚುಚ್ಚಿಕೊಂಡರೂ ಪಂಚರ್ ಆಗುವ ಮಾತೇ ಇಲ್ಲ. ಅಮೆರಿಕನ್ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿ: ಪ್ರತಿಭಟನೆ ================================================================================ sub editor on 31 December, 2011 12:32:00 ವಾಷಿಂಗ್ಟನ್: ನ್ಯೂಯಾರ್ಕ್ ಪೊಲೀಸ್ ಇಲಾಖೆಯು ಎಲ್ಲರ ಕಣ್ಣಿಗೆ ರಾಚುವಂತೆ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿರುವ ನ್ಯೂಯಾರ್ಕ್ ನಗರದ ಅಂತರ್ಮತೀಯ ಮುಖಂಡರ ಗುಂಪೊಂದು ನಗರದ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ಆಯೋಜಿಸಿರುವ ವರ್ಷಾಂತ್ಯದ ಉಪಾಹಾರ ಕೂಟಕ್ಕೆ ಅಮೆರಿಕಾ: ವೈಟ್‌ಹೌಸ್ ಬಳಿ ಗುಂಡಿನ ಚಕಮಕಿ; ವ್ಯಾಪಕ ಕಚ್ಚೆಚ್ಚರ ================================================================================ sub editor on 11 November, 2011 11:30:00 ವಾಷಿಂಗ್ಟನ್: ವಾಷಿಂಗ್ಟನ್‌ನ ವೈಟ್‌ಹೌಸ್ ಡಿಸಿ ಬಳಿ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದ್ದು, ಸಮೀಪದಲ್ಲಿಯೇ ನಿಲುಗಡೆಗೊಳಿಸಲಾಗಿದ್ದ ಹೋಂಡಾ ಕಾರೊಂದರಲ್ಲಿ ಎ.ಕೆ.47 ರೈಫಲ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಕಾಲಮಾನ ರಾತ್ರಿ 9:40 (ಶುಕ್ರವಾರ)ರ ಸುಮಾರಿಗೆ ಮಾಲ್ಡೀವ್ಸ್:ಪಾಕ್‌ನೊಂದಿಗಿನ ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ: ಪ್ರಧಾನಿ ಡಾ.ಸಿಂಗ್ ================================================================================ sub editor on 09 November, 2011 08:20:00 ಮಕ್ಕಾ: ಮಕ್ಕಾದಿಂದ ಮೀನಾ ಕ್ಕೆ ತೆರಳಿದ ಹಾಜಿಗಳು.. ================================================================================ Editor SahilOnline on 04 November, 2011 03:23:00 ಜನಜಂಗುಳಿಯುಂಟಾಗುವುದನ್ನು ತಪ್ಪಿಸಲು ಎಲ್ಲಾ ಕಡ್ಡಾಯ ಪ್ರಾರ್ಥನೆಗಳನ್ನು ನಡೆಸುವುದನ್ನು ತಪ್ಪಿಸುವಂತೆ ಹಿರಿಯ ಮುಫ್ತಿ ಶೇಕ್‌ ಅಬ್ದುಲ್‌ ಅಜೀಜ್‌ ಅಲ್‌-ಅಶೇಕ್‌ ಕರೆ ಕಾಸರಗೋಡು: ಕುಂಬಳೆಯಲ್ಲಿ ಕೆಎಸ್ಸಾರ್ಟಿಸಿ ಲಾರಿ ಢಿಕ್ಕಿ: 15 ಮಂದಿಗೆ ಗಾಯ ================================================================================ sub editor on 03 November, 2011 11:49:00 ಕಾಸರಗೋಡು: ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ದೇವಿ ಟಾಕೀಸ್ ಬಳಿ ಇಂದು ಬೆಳಗ್ಗೆ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ ಮತ್ತು ಲಾರಿಯು ಮುಖಾಮುಖಿ ಢಿಕ್ಕಿ ಹೊಡೆದು 15 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.ಬೆಳಗ್ಗೆ ಮಂಗಳೂರಿನಿಂದ ಕಾಸರಗೋಡಿಗೆ ಟರ್ಕಿ: ಭೀಕರ ಭೂಕಂಪ; ಸಾವಿರಕ್ಕೂ ಅಧಿಕ ಬಲಿ? ================================================================================ sub editor on 23 October, 2011 09:14:00 ಅಂಕಾರ: ಪೂರ್ವ ಟರ್ಕಿಯಲ್ಲಿ ರವಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಭೀತಿ ವ್ಯಕ್ತಗೊಂಡಿದೆ. ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.3ರಷ್ಟು ದಾಖಲಾಗಿರುವುದಾಗಿ ಕಾಂಡಿಲ್ಲಿ ಸರ್ವೇಕ್ಷಣಾಲಯ ಹಾಗೂ ಭೂಕಂಪ ಸಂಶೋಧನಾ ಕೇಂದ್ರದ ತಜ್ಞರು ಟ್ರಿಪೋಲಿ: ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಹತ್ಯೆ ================================================================================ sub editor on 20 October, 2011 01:31:00 ಟ್ರಿಪೋಲಿ: ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯನ್ನು ಸೆರೆ ಹಿಡಿದು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ನ್ಯಾಟೋ ಪಡೆಗಳು ತಿಳಿಸಿವೆ.ಗಡಾಫಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಗಡಾಫಿಯ ತವರೂರಾದ ಸಿರ್ಟೆಯಲ್ಲಿದ್ದ ಅಡಗುತಾಣದ War on Terror: ಹೆಸರಿಗೆ ’ಭಯೋತ್ಪಾದನೆ ವಿರುದ್ಧ ಸಮರ’, ನಿಜವಾಗಿ ದಗಲ್ಬಾಜಿ, ಜನರಿಗೆ ಮಂಕುಬೂದಿ? ================================================================================ Editor SahilOnline on 16 October, 2011 07:23:00 ವಿಶೇಷ ವರದಿ: ಪೌಲ್ ಕ್ರೇಗ್ ರಾಬರ್ಟ್ಸ್ ಸ್ಟಾಕ್‌ಹೋಂ: ಸ್ವೀಡಿಶ್ ಕವಿ ಟ್ರಾನ್ಸ್‌ಟ್ರೋಮರ್‌ಗೆ ಸಾಹಿತ್ಯ ನೊಬೆಲ್ ================================================================================ sub editor on 06 October, 2011 04:23:00 1954ರಲ್ಲಿ ತನ್ನ ಪ್ರಥಮ ಕವನ ಸಂಕಲವನ್ನು ಪ್ರಕಟಿಸಿದರು. 1960ರಷ್ಟು ಹಿಂದೆಯೇ ಲೇಖಕ ರಾಬರ್ಟ್ ಬ್ಲೈ ಎಂಬವರು ತೋಮಸ್‌ರನ್ನು ಅಮೆರಿಕಕ್ಕೆ ಪರಿಚಯಿಸಿದ್ದರು. ಆ ಬಳಿಕ ಅವರ ಕವನಗಳಲ್ಲಿ ಅಂತಾರಾಷ್ಟ್ರೀಯ ಹಿತಾಸಕ್ತಿ ವೃದ್ಧಿಸಿತು ಹಾಗೂ ಅವರ ಬರಹಗಳು 60ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡವು. ತೋಮಸ್, ನಿಯತಕಾಲಿಕವಾಗಿ ತನ್ನ ಕವನಗಳನ್ನು ಸ್ವತಃ ಇತರ ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದರು.