image

ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶ: ಪ್ರಶಸ್ತಿ ಪ್ರದಾನ ಸಮಾರಂಭ

ಭಟ್ಕಳ: ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ವತಿಯಿಂದ ಜರುಗಿದ ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಇಸ್ಲಾಮಿಕ್ ಡಿಪ್ಲೋಮಾ ಕೋರ್ಸ್‌ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ

ದೇವಸ್ಥಾನದಲ್ಲಿ ಕಳುವು:ದೂರು ದಾಖಲು

ಭಟ್ಕಳ: ತಾಲೂಕಿನ ಬೆಳಕೆ ಗ್ರಾ.ಪಂ. ವ್ಯಾಪ್ತಿಯ ಕಿರು ಹೊಳೆ ಮಹಾಸತಿ ದೇವಸ್ಥಾನದ ಬಾಗಿಲು ಚಿಲಕವನ್ನು ಮುರಿದು ಒಳ ಹೊಕ್ಕ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ, ಚಿನ್ನ ಬೆಳ್ಳಿ ಸೇರಿದಂತೆ ಸುಮಾರು ೧೭೫೦೦ ರೂ ...
Full story

ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

ಕಾಸರಗೋಡು, ಜು.28: ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ‘ಕರ್ನಾಟಕ ...
Full story

ಮಾರ್ನಮಿಕಟ್ಟೆ: ಹಳಿ ತಪ್ಪಿದ ಗೂಡ್ಸ್ ರೈಲು

ಮಂಗಳೂರು, ಜು.28: ಮಾರ್ನಮಿಕಟ್ಟೆ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಇಂದು ಬೆಳಗ್ಗೆ ಕೆಲ ಕಾಲ ರೈಲು ಸಂಚಾರ ಅಸ್ತವ್ಯಸ್ಥಗೊಂಡಿತು. ಆಂಧ್ರ ಪ್ರದೇಶದಿಂದ ಮಂಗಳೂರಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ರೈಲು ಮಾರ್ನಮಿಕಟ್ಟೆ ...
Full story

ಉಡುಪಿಯಲ್ಲಿ ಸರಣಿ ಅಪಘಾತ

ಉಡುಪಿ, ಜು.28: ನಗರದ ಎಂಜಿಎಂ ಕಾಲೇಜು ಬಳಿ ಉಡುಪಿ-ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರು ಹಾಗೂ ಬಸ್ಸುಗಳು ಜಖಂಗೊಂಡಿವೆ.ಗುಂಡಿಬೈಲಿನ ಕೆ.ಲಕ್ಷ್ಮೀಕಾಂತ ಶೆಣೈ ಎಂಬವರು ತಮ್ಮ ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಾ ಎಂಜಿಎಂ
Full story
Log in
Powered by SahilOnline.org