ಬೆಂಗಳೂರು: ಎಸೆಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿಗೆ ಪ್ರಥಮ, ಸಿರ್ಸಿ ಶೈಕ್ಷಣಿಕ ಜಿಲ್ಲೆಗೆಎರಡನೆ ಸ್ಥಾನ; ವಿದ್ಯಾರ್ಥಿನಿಯರೇ ಮೇಲುಗೈ
ಒಟ್ಟು 8,25,131 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ ಶೇ.81.16ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಶೇ.76.73 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಬೆಂಗಳೂರು: ‘ಗಣಿ ದೇಣಿಗೆ’ ಪ್ರಕರಣ: ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಸಿಬಿಐಯಿಂದ ಎಫ್ಐಆರ್ ದಾಖಲು
ಬೆಂಗಳೂರು: ‘ದೇಣಿಗೆ’ ಪಡೆದು ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಬಿಐ ಮಂಗಳವಾರ ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದೆ.‘ಗಣಿ ದೇಣಿಗೆ’ ಹಾಗೂ ರಾಚೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ...ಬಂಟ್ವಾಳ:ನೇತ್ರಾವತಿ ತೀರದಲ್ಲಿ ‘ಅಣಕು’ ರಕ್ಷಣೆ
ಸುಮಾರು 2 ಗಂಟೆಗಳ ಕಾಲ ನಡೆದ ವಿವಿಧ ಬಗೆಯ ಪ್ರಾತ್ಯಕ್ಷಿಕೆಗಳನ್ನು ನೇತ್ರಾವತಿ ನದಿಯ ಹೊಸ ಸೇತುವೆಯ ಮೇಲೆ ಹಾಗೂ ನದಿ ದಂಡೆಯಲ್ಲಿ ಜಮಾಯಿಸಿದ ಜನಸಮೂಹ ಕಂಡು ಅಚ್ಚರಿಪಟ್ಟರು...ಬಿಜೆಪಿಯಲ್ಲಿ ಹೊಸ ಸಮಸ್ಯೆ ಉದ್ಭವ: ಅಸ್ನೋಟಿಕರ್, ಜಾರಕಿಹೊಳಿ ಬಣದಿಂದ ರೆಸಾರ್ಟ್ ರಾಜಕಾರಣಕ್ಕೆ ಸಿದ್ಧತೆ
ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಮರುವಿಂಗಡನೆಗೆ ಆಗ್ರಹಿಸಿ ಆನಂದ್ ಅಸ್ನೋಟಿಕರ್ ಹಾಗೂ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ತಂಡವು ಗೋವಾದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ಮೊರೆ ಹೋಗಲಿದ್ದು, ಇಲ್ಲಿನ ಲೀಲಾ ಪ್ಯಾಲೇಸ್ ಹೊಟೇಲ್ನಲ್ಲಿ ತಂಗಲಿದೆ ಎಂದು ಮೂಲಗಳು ತಿಳಿಸಿವೆ....Well Wishes | ಉ.ಕ.ಜಿಲ್ಲಾ ವಾರ್ತೆ | ದ.ಕ.ಜಿಲ್ಲಾ ವಾರ್ತೆ | ರಾಜ್ಯ ವಾರ್ತೆ | ರಾಷ್ಟ್ರೀಯ ವಾರ್ತೆ | ಗಲ್ಫ್ ವಾರ್ತೆ | ಅಂತಾರಾಷ್ಟ್ರೀಯ ವಾರ್ತೆ | ಕ್ರೀಡೆ | SO Urdu | SO English
ಹೊಸದಿಲ್ಲಿ: ಡಿವಿ ಪರ 25 ಶಾಸಕರು ರಾಜೀನಾಮೆಗೆ ಸಿದ್ಧ: ಅಸ್ನೋಟಿಕರ್ ಎಚ್ಚರಿಕೆ
ಸಿ.ಟಿ. ರವಿ ವಿರುದ್ಧ ‘ರೇಣುಕಾಸ್ತ್ರ’- ಬೆಂಗಳೂರು:ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ: ಯಡಿಯೂರಪ್ಪ
- ಹೊಸದಿಲ್ಲಿ: ಬಿಜೆಪಿಯಲ್ಲಿ ಮುಂದುವರಿದ ಭಿನ್ನಮತ: ಲಿಂಗಾಯಿತ ಸಮುದಾಯದ ಮೇಲೆ ದಾಳಿ; ಸಂಸದ ಸುರೇಶ್ ಅಂಗಡಿ
- ಯಡಿಯೂರಪ್ಪ ವಿರುದ್ಧದ ‘ಗಣಿ ದೇಣಿಗೆ’ ಹಗರಣ: ಮಂಗಳವಾರದಿಂದಲೇ ಸಿಬಿಐ ತನಿಖೆ ಆರಂಭಿಸುವ ಸಾಧ್ಯತೆ
- ಬಿಎಸ್ವೈಗೆ ಸಿಬಿಐ ಕುಣಿಕೆ : ಅಕ್ರಮ ಗಣಿಗಾರಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ವ್ಯಕ್ತಿಯ ಸಾವು
- ಭಟ್ಕಳ: ಇಂದಿನಿಂದ ಇಮಾಮ್ ಬುಖಾರಿ ಮಸೀದಿಯಲ್ಲಿ ಜುಮಅ ನಮಾಝ್
- ‘ಗಣಿ ದೇಣಿಗೆ ’ ಪ್ರಕರಣ: ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
- ರಾಯಚೂರು: ಇಬ್ಬರು ಮಕ್ಕಳೊಂದಿಗೆ ಗರ್ಭಿಣಿಯ ಆತ್ಮಹತ್ಯೆ
- ಬಂಟ್ವಾಳ:ಶಾಲೆಗಳಿಗೆ ಪುಸ್ತಕ ವಿತರಣೆ: ಮಾತು ತಪ್ಪಿದ ಸರಕಾರ
Log in
We pray for the speedy recovery of Mr. Abdul Qadir Jeelani. We should carefully judge the distance while entering the national highway from any corner ...
There is nothing special in the report as expected instead an eye wash. Viewing blue films in Assembly hall seems to be negligible factor as ...
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
