image

ಭಟ್ಕಳದಲ್ಲಿ ಮುಂದುವರೆದ ಮಳೆ; ಭಾರಿ ಬಿರುಗಾಳಿಗೆ ಆರು ಮನೆಗಳಿಗೆ ಹಾನಿ

*ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿದ ನೀರು;ಜನಜೀವನ ಅಸ್ತವ್ಯಸ್ಥ

ಬೆಂಗಳೂರು: ರಾಜ್ಯದ ರಸ್ತೆ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ರೂ ಅಗತ್ಯ - ಆಸ್ಕರ್ ರಿಂದ ಯಾಚನೆಗೆ ಮಹದೇವಪ್ಪ ದೆಹಲಿಗೆ

ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯಡಿ ಆರ್ಥಿಕ ಸಬಲ ಪಾಲಕರಿಂದ ಪಕ್ಷಪಾತ - ಲೋಕಾಯುಕ್ತ ತನಿಖೆಗೆ ತೀರ್ಮಾನ...
Full story

ಬೆಂಗಳೂರು: ಭ್ರಷ್ಟರ ವಿಚಾರಣೆಗೆ ಲೋಕಾಯುಕ್ತಕ್ಕೆ ಶೀಘ್ರ ಅನುಮತಿ;ಸಂಪಾದಕರೊಂದಿಗಿನ ಸಂವಾದದಲ್ಲಿ ಸಿದ್ದರಾಮಯ್ಯ

 ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಐಎಎಸ್, ಐಪಿಎಸ್ ಸಹಿತ ಎಲ್ಲ ಅಧಿಕಾರಿಗಳ ವಿಚಾರಣೆ ನಡೆಸಲು ಲೋಕಾಯುಕ್ತಕ್ಕೆ ಶೀಘ್ರ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.‘‘ವಿಚಾರಣೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿರುವ ಅಧಿಕಾರಿಗಳ ವಿವರಗಳನ್ನು ...
Full story

ಬೆಂಗಳೂರು: ಯುಪಿ‌ಎ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ - ಖರ್ಗೆಯವರಿಗೆ ರೈಲ್ವೇ ಖಾತೆ, ಆಸ್ಕರ್ ಗೆ ಭೂಸಾರಿಗೆ

image
ಕೇಂದ್ರದ ಮಂತ್ರಿಮಂಡಲಕ್ಕೆ ಸಂಪುಟ ದರ್ಜೆಯ ಸಚಿವರಾಗಿ ನಾಲ್ವರು ಹಾಗೂ ನೂತನ ರಾಜ್ಯ ಸಚಿವರಾಗಿ ನಾಲ್ವರು ಸೇರ್ಪಡೆ
Full story
Log in
Popular tags
Powered by SahilOnline.org